ಮೂಲ: BRIEF NOTE
ಕವಿ: ರಾಯ್ನರ್ ಬ್ರಾಮ್ಬಾಖ್ (1917-1983), ಸ್ವಿಟ್ಜರ್ಲೆಂಡ್ನ ಜರ್ಮನ್ ಭಾಷಾ ಕವಿ
RAINER BRAMBACH (1917-1983), German language poet from SWITZERLAND
Translated into English by ESTHER KINSKY
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಸಂಕ್ಷಿಪ್ತ ಟಿಪ್ಪಣಿ
ನನ್ನ ಮನಸ್ಸನ್ನು ಆವರಿಸಿದ
ಕತ್ತಲೆಯ ತೊಲಗಿಸಲು
ಬರೆಯಬೇಕೆಂದುಕೊಂಡೆ,
ಸಫಲನಾಗಲಿಲ್ಲ.
ಮೇಸ್ತ್ರಿಯ ಹತ್ತಿರ ಗಾರೆ
ಕಲ್ಲುಕುಟುಕನ ಹತ್ತಿರ ಉಳಿ
ಬಡಗಿಯ ಹತ್ತಿರ ಮರ ಇಲ್ಲವೆಂದಮೇಲೆ
ನಾವು ಕೆಲಸಕ್ಕೆ ಬಾರದವರು.
*****
No comments:
Post a Comment